Category: GOVT UPDATES

  • ರಾಜ್ಯ ಸಾರಿಗೆ ಇಲಾಖೆಯಲ್ಲಿ 9,000 ಹುದ್ದೆಗಳ ಭರ್ಜರಿ ನೇಮಕಾತಿ

    ಕರ್ನಾಟಕ ಸರ್ಕಾರದ ದೊಡ್ಡ ಘೋಷಣೆ: ಸಾರಿಗೆ ಕ್ಷೇತ್ರದಲ್ಲಿ 9,000 ಹೊಸ ಉದ್ಯೋಗಗಳು! ಕರ್ನಾಟಕ ಸರ್ಕಾರವು ರಾಜ್ಯದ ಸಾರಿಗೆ ಸಂಸ್ಥೆಗಳಲ್ಲಿ 9,000 ಹುದ್ದೆಗಳ ನೇಮಕಾತಿಗೆ ಮುಂದಾಗಿದೆ, ಇದು ಕಳೆದ ಏಳು ವರ್ಷಗಳಿಂದ ನೇಮಕಾತಿ ನಡೆಯದ ಹಿನ್ನೆಲೆಯಲ್ಲಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರ ಪ್ರಕಾರ, ಈ ಅವಧಿಯಲ್ಲಿ 13,888 ಸಿಬ್ಬಂದಿಗಳು ನಿವೃತ್ತಿಯಾಗಿದ್ದು, ಹುದ್ದೆಗಳ ಖಾಲಿ ಸ್ಥಾನವನ್ನು ತುಂಬಲು ಈ ಕ್ರಮ ಕೈಗೊಳ್ಳಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…

    Read more..


  • ಡಿಫೈನ್ ಪಿಂಚಣಿ ಜಾರಿ ಕುರಿತು ಮೊದಲ ಆದೇಶ ಹೊರಬಂತು, ಇಲ್ಲಿದೆ ಸಂಪೂರ್ಣ ವಿವರ

    ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ‘NPS to OPS’ ಜಾರಿ ಕುರಿತು ಮೊದಲ ಆದೇಶ ಹೊರಬಂತು ಬೆಂಗಳೂರು: ರಾಜ್ಯ ಸರ್ಕಾರದ ನೌಕರರ ಬಹುಕಾಲದ ನಿರೀಕ್ಷೆಯಂತೆ, ಹೊಸ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ (OPS) ಜಾರಿಗೊಳಿಸುವ ಪ್ರಕ್ರಿಯೆಗೆ ರಾಜ್ಯ ಸರ್ಕಾರದಿಂದ ಮೊದಲ ಆದೇಶ ಹೊರಡಿಸಲಾಗಿದೆ. ಈ ಮಹತ್ವದ ನಿರ್ಧಾರ ನೌಕರರ ಭವಿಷ್ಯದ ಭದ್ರತೆಯನ್ನು ದೃಢಪಡಿಸುವಂತಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…

    Read more..


  • ಸಾಕ್ಷಿ ವಯೋಮಿತಿ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಹೇಳಿಕೆ ಪ್ರಕಟ.!

    ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ (In the Indian judicial system) ಸಾಕ್ಷ್ಯದ ಮಹತ್ವದ ಬಗ್ಗೆ ಹಲವಾರು ನಿರ್ಧಾರಗಳು ಬರವಣಿಗೆಯಾಗಿವೆ. ಅದರಲ್ಲಿ ಇತ್ತೀಚಿನ ಸುಪ್ರೀಂಕೋರ್ಟ್ ತೀರ್ಪು ವಿಶೇಷ ಗಮನಸೆಳೆಯುತ್ತದೆ. “ಮಗು ಸಾಕ್ಷಿ (Child witness) ಹೇಳಲು ಸಾಮರ್ಥ್ಯ ಹೊಂದಿದ್ದರೆ, ಅದರ ಸಾಕ್ಷಿಯನ್ನು ಉಳಿದವರ ಸಾಕ್ಷಿಯಂತೆ ಪರಿಗಣಿಸಬಹುದು” ಎಂಬ ನಿಲುವು, ನ್ಯಾಯಾಂಗ ತೀರ್ಮಾನಗಳ ಶಕ್ತಿಯನ್ನು ಮತ್ತಷ್ಟು ವಿಸ್ತರಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಿನ್ನಲೆ ಮತ್ತು…

    Read more..


  • Gruhajyoti : ರಾಜ್ಯದ ಉಚಿತ ವಿದ್ಯುತ್ ಫಲಾನುಭವಿಗಳಿಗೆ ಶಾಕಿಂಗ್ ನ್ಯೂಸ್ .!

    ಗೃಹಜ್ಯೋತಿ ಪೆಟ್ಟು: ಜನರಿಂದಲೇ ವಸೂಲಿ? ರಾಜ್ಯದ ಜನರಿಗೆ ತ್ರಿಬಲ್ ಶಾಕ್! ಇಲ್ಲಿದೆ ಸಂಪೂರ್ಣ ಮಾಹಿತಿ. ಕಡಿಮೆ ಬೆಲೆಗೆ ಸಾಕಷ್ಟು ಅನುಕೂಲಗಳೊಂದಿಗೆ “ಗೃಹಜ್ಯೋತಿ(Gruha Jyothi)” ಯೋಜನೆ ಜನಪ್ರಿಯಗೊಂಡಿದ್ದರೂ, ಇದೀಗ ಅದು ಹೊಸ ಬಿಸಿ ತಟ್ಟುವ ಸಾಧ್ಯತೆ ಇದೆ. ಈಗಾಗಲೇ ಪೆಟ್ರೋಲ್-ಡೀಸೆಲ್ ತೆರಿಗೆ, ದಿನಸಿ ಖರೀದಿ ಭಾರ ಹೆಚ್ಚಿಸುತ್ತಿರುವಾಗಲೇ ವಿದ್ಯುತ್ ದರ (Electricity cost)ಹೆಚ್ಚಳದ ಬಂಡವಾಳ ಜನರ ಮೇಲೆ ಬೀಳುವ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..


  • ಕೇಂದ್ರದಿಂದ ಪ್ರತಿ ತಿಂಗಳು ₹3,000 ಪಿಂಚಣಿ ಸಿಗುವ ಹೊಸ ಯೋಜನೆ.! ಅಪ್ಲೈ ಮಾಡಿ

    PM-SYM: ಅಸಂಘಟಿತ ಕಾರ್ಮಿಕರ ಭವಿಷ್ಯ ಭದ್ರತೆಗಾಗಿ ಮಹತ್ವದ ಪಿಂಚಣಿ ಯೋಜನೆ ಹೆಸರೇ ಸೂಚಿಸುವಂತೆ, ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್ (Pradhan Mantri Shram Yogi Maan-dhan (PM-SYM)) ಯೋಜನೆ ಭಾರತದ ಅಸಂಘಟಿತ ಕಾರ್ಮಿಕ ವರ್ಗದವರಿಗಾಗಿ ವಿನ್ಯಾಸಗೊಳಿಸಲಾದ ಪ್ರಮುಖ ಪಿಂಚಣಿ ಯೋಜನೆಯಾಗಿದೆ. ಕೇಂದ್ರ ಸರ್ಕಾರದ (Central government) ಈ ಮಹತ್ವಾಕಾಂಕ್ಷಿ ಯೋಜನೆಯು ಪ್ರತಿಯೊಬ್ಬ ಕಾರ್ಮಿಕನಿಗೂ ವೃದ್ಧಾಪ್ಯದ ಆರ್ಥಿಕ ಭದ್ರತೆ ನೀಡುವ ಗುರಿಯನ್ನು ಹೊಂದಿದೆ. ದೇಶದ ದೊಡ್ಡ ಸಂಖ್ಯೆಯ ಅಸಂಘಟಿತ ಕಾರ್ಮಿಕರು ತಮ್ಮ ವೃದ್ಧಾಪ್ಯದ ದಿನಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗದಂತೆ, ಸರ್ಕಾರವು…

    Read more..


  • Govt Employee: ‘ರಾಜ್ಯ ಸರ್ಕಾರಿ’ ನೌಕರರಿಗೆ ‘KGID’ ಬಗ್ಗೆ ಸರ್ಕಾರ ಮಹತ್ವದ ಆದೇಶ ಪ್ರಕಟ

    ಕರ್ನಾಟಕ ಸರ್ಕಾರ ತನ್ನ ನೌಕರರಿಗೆ ಕಡ್ಡಾಯ ಜೀವ ವಿಮೆ (KGID) ಕಂತುಗಳ ಪಾವತಿ ಕುರಿತು ಮಹತ್ವದ ಸೂಚನೆ ಹೊರಡಿಸಿದೆ. ಈ ಸುತ್ತೋಲೆ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಹಂತದ ಸರ್ಕಾರಿ ನೌಕರರಿಗೆ ಅನ್ವಯವಾಗುವಂತೆ ಜಾರಿಯಾಗಿದೆ. ಸರಿಯಾದ ವಿಮಾ ಕಂತು ಪಾವತಿಯಾಗದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಸರ್ಕಾರವು 2025ರ ಫೆಬ್ರವರಿ 28ರೊಳಗೆ ಈ ನಿಯಮ ಪಾಲಿಸಬೇಕು ಎಂಬಂತೆ ಮತ್ತೊಮ್ಮೆ ಸೂಚಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…

    Read more..


  • ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ.! ಬೋರ್ವೆಲ್ ಕೊರೆಸಲು 4 ಲಕ್ಷ ರೂ. ಸಬ್ಸಿಡಿ

    ‘ಗಂಗಾ ಕಲ್ಯಾಣ‘ ಯೋಜನೆ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ರಾಜ್ಯದ ರೈತರಿಗೆ ಬೋರ್ವೆಲ್ ಕೊರೆಸಲು ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ಈ ಯೋಜನೆಯು ರೈತರಿಗೆ ನೀರಿನ ಸೌಲಭ್ಯವನ್ನು ಸುಲಭವಾಗಿ ಲಭ್ಯವಾಗಿಸಲು ಮತ್ತು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ‘ಗಂಗಾ ಕಲ್ಯಾಣ’ ಯೋಜನೆಯಡಿ ಬೋರ್ವೆಲ್ ಸ್ಥಾಪನೆಗಾಗಿ ಸಬ್ಸಿಡಿ ಪಡೆಯಲು, ರೈತರು ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು: ಜಾತಿ: ಅರ್ಜಿದಾರರು ಪರಿಶಿಷ್ಟ…

    Read more..


  • ಮಹಿಳೆಯರಿಗೆ ಕೇಂದ್ರದ ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 7,000 ರೂ.

    ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ, ಅದರಲ್ಲಿ ಬೀಮಾ ಸಖಿ ಯೋಜನೆಯು ಕೂಡಾ ಒಂದು. ಈ ಯೋಜನೆಯ ಕುರಿತು ಎಲ್ಲ ಮಾಹಿತಿಗಾಗಿ ಈ ವರದಿಯನ್ನು ತಪ್ಪದೇ ಓದಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇದರಲ್ಲಿ, ‘ಬಿಮಾ ಸಖಿ’ ಯೋಜನೆ ಭಾರತೀಯ ಜೀವನ ವಿಮಾ ನಿಗಮ (ಎಲ್‌ಐಸಿ) ವತಿಯಿಂದ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಪ್ರಾರಂಭಿಸಲಾದ ವಿಶೇಷ ಕಾರ್ಯಕ್ರಮವಾಗಿದೆ. ಈ…

    Read more..