Author: KrishnaSagari Kali

  • Government Employee: ರಾಜ್ಯದ ಈ ಸರ್ಕಾರಿ ನೌಕರರಿಗೆ ಫೆ. 20 ರಂದು ರಜೆ.?

    ಫೆಬ್ರವರಿ 20, 2025 ರಂದು ನಡೆಯುವ ಈ ಸಮಾವೇಶವು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಮುಖ ಸಭೆಗಳಲ್ಲಿ ಒಂದಾಗಿದೆ. ಹಳೆ ಪಿಂಚಣಿ ಯೋಜನೆ ಪುನಃ ಜಾರಿಗೆ ತರಲು ಮತ್ತು ಆರೋಗ್ಯ ಸಂಜೀವಿನಿ ಯೋಜನೆ ಪರಿಚಯಿಸಲು ಈ ಸಮಾವೇಶದ ಮೂಲಕ ಸರ್ಕಾರದ ಮೇಲೆ ಒತ್ತಡ ಹೆಚ್ಚಿಸುವ ನಿರೀಕ್ಷೆ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ಸಮಾವೇಶಕ್ಕೆ ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ…

    Read more..


  • Job Fair 2025 – ಉದ್ಯೋಗ ಆಕಾಂಕ್ಷಿ ಗಳೇ ಗಮನಿಸಿ ಶಿವಮೊಗ್ಗ ದಲ್ಲಿ ಬೃಹತ್ ಉದ್ಯೋಗ ಮೇಳ!

    ಶಿವಮೊಗ್ಗದಲ್ಲಿ ಫೆ. 24ರಂದು “ಉದ್ಯೋಗ ಮೇಳ” ಆಯೋಜಿಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ, ಸಿ.ಎಸ್. ಚಂದ್ರಭೂಪಾಲ ಈ ಮಾಹಿತಿ ನೀಡಿದರು. ಉದ್ಯೋಗಅವಕಾಶಗಳಿಗೆ ಸಂದರ್ಶನ ಮತ್ತು ಆಯ್ಕೆಯ ಪ್ರಕ್ರಿಯೆಗಳು ಈ ಮೇಳದಲ್ಲಿ ನಡೆಯಲಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ (ಕೌಶಲ್ಯ ಮತ್ತು ರೋಜ್‌ಗಾರ್‌ ಮೇಳ) ಆಯೋಜಿಸುವ ಬಗ್ಗೆ ಜೆ.ಪಂ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆಯಲ್ಲಿ ಚರ್ಚೆಗಳು…

    Read more..


  • FASTag ಹೊಸ ನಿಯಮಗಳು ಜಾರಿ: ಈ ತಪ್ಪು ಮಾಡಿದ್ರೆ ಬೀಳುತ್ತೆ ಡಬಲ್ ದಂಡ.!

    ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಫೆಬ್ರವರಿ 17, 2025 ರಿಂದ ಫಾಸ್ಟ್‌ಟ್ಯಾಗ್‌ಗಾಗಿ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿವೆ. ಈ ನಿಯಮಗಳು ಟೋಲ್‌ಗಳಲ್ಲಿ ವಹಿವಾಟುಗಳನ್ನು ಸುಗಮಗೊಳಿಸಲು ಮತ್ತು ವಂಚನೆಯನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 🔹ಮುಖ್ಯ ನಿಯಮಗಳು ಹೀಗಿವೆ: 1. ಫಾಸ್ಟ್‌ಟ್ಯಾಗ್ ಖಾತೆ ಬ್ಯಾಲೆನ್ಸ್ ಪರಿಶೀಲನೆ: ಪ್ರಯಾಣಿಸುವ ಮೊದಲು,…

    Read more..


  • ಜನನ ಪ್ರಮಾಣ ಪತ್ರ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟ.. ತಿಳಿದುಕೊಳ್ಳಿ

    ಜನನ ಪ್ರಮಾಣಪತ್ರದ ಹೆಸರನ್ನು ಬದಲಾಯಿಸಲು ಬಯಸುವಿರಾ? ಕರ್ನಾಟಕ ಹೈಕೋರ್ಟ್ ಹೊಸ ಪರೀಕ್ಷೆಯನ್ನು ರೂಪಿಸಿದೆ! ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜನನ ಪ್ರಮಾಣಪತ್ರದಲ್ಲಿ ಹೆಸರಿನ ಬದಲಾವಣೆಗೆ ಅವಕಾಶ – ಹೈಕೋರ್ಟ್ ಮಹತ್ವದ ತೀರ್ಮಾನ ಜನನ ಪ್ರಮಾಣಪತ್ರ (Birth Certificate)ದಲ್ಲಿ ಹೆಸರು ಬದಲಾಯಿಸಲು ಅಡೆತಡೆ ಎದುರಿಸುತ್ತಿದ್ದ ಪೋಷಕರು ಮತ್ತು ವಯಸ್ಕರಿಗೆ ಕರ್ನಾಟಕ ಹೈಕೋರ್ಟ್ ಆಶಾದಾಯಕ ತೀರ್ಮಾನವನ್ನು ನೀಡಿದೆ. ಜನನ ಮತ್ತು ಮರಣಗಳ…

    Read more..


  • ಹಕ್ಕಿ ಜ್ವರದ ಹಿನ್ನೆಲೆ ಮೊಟ್ಟೆ ತಿನ್ನುವ ಮೊದಲು ಇರಲಿ ಜಾಗ್ರತೆ..! ಇಲ್ಲಿದೆ ವಿವರ

    ಹಕ್ಕಿ ಜ್ವರದ ಆತಂಕ: ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆಗೆ ತಜ್ಞರಿಂದ ಸೂಕ್ತ ಮಾರ್ಗಸೂಚಿಗಳು ಭಾರತದಲ್ಲಿ ಹಕ್ಕಿ ಜ್ವರ (Bird Flu) ಅಥವಾ ಎಚ್5ಎನ್1 ವೈರಸ್ ತೀವ್ರಗತಿಯಲ್ಲಿ ಹರಡುತ್ತಿರುವುದು ಜನರಲ್ಲಿ ಆತಂಕವನ್ನುಂಟುಮಾಡಿದೆ. ಹಕ್ಕಿ ಜ್ವರ ಸಾಮಾನ್ಯವಾಗಿ ಪಕ್ಷಿಗಳಿಂದ ಹರಡುವ ವೈರಲ್ ಸೋಂಕಾಗಿದ್ದು, ಕೆಲವೊಂದು ಸಂದರ್ಭಗಳಲ್ಲಿ ಮನುಷ್ಯರಿಗೂ ಸೋಂಕು ತಲುಪುವ ಸಾಧ್ಯತೆ ಇದೆ. ಕಳೆದ ಕೆಲ ವಾರಗಳಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಹಠಾತ್ ಕೋಳಿಗಳ ಸಾವುಗಳು ವರದಿಯಾಗಿವೆ. ಈ ಸಂದರ್ಭದಲ್ಲಿ ಕೋಳಿ…

    Read more..


  • iQOO Z9 Lite 5G: ಕೇವಲ ₹9,499ಗೆ ಹೊಸ 5G ಸ್ಮಾರ್ಟ್ಫೋನ್ 50MP Sony AI ಕ್ಯಾಮೆರಾ, ಇಲ್ಲಿದೆ ವಿವರ

    ಇತ್ತೀಚಿಗೆ ಎಲ್ಲರ ಕೈಯಲ್ಲೂ ಸಾಮಾನ್ಯವಾಗಿ ಸ್ಮಾರ್ಟ್ ಫೋನ್ (Smartphones) ಇದ್ದೆ ಇರುತ್ತೆ, ಚಿಕ್ಕವರಾಗಲಿ ದೊಡ್ಡವರಾಗಲಿ ಸ್ಮಾರ್ಟ್ ಫೋನ್ ಎಲ್ಲರಿಗೂ ಬೇಕೇ ಬೇಕು.  ಹೀಗಿರುವಾಗ ಸ್ಮಾರ್ಟ್ ಫೋನ್ ಕಂಪನಿಗಳು ಸಹ ಹೆಚ್ಚುತ್ತಿರುವ ಮೊಬೈಲ್ ಬಳಕೆದಾರರ ಸಂಖ್ಯೆ ಕಂಡು ಇನ್ನು ಅನೇಕ ಹೊಸ ಹೊಸ ಫೀಚರ್ಸ್ ನೊಂದಿಗೆ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ರಿಲೀಸ್ ಮಾಡುತ್ತಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಾರುಕಟ್ಟೆಯಲ್ಲಿ  ಹೈ -ಬಜೆಟ್…

    Read more..


  • Vande Bharat : ಬೆಂಗಳೂರಿನಿಂದ ಬೆಳಗಾವಿಗೆ ಒಂದೇ ಭಾರತರ ರೈಲು ವೇಳಾಪಟ್ಟಿ ಪ್ರಕಟ

    ಕರ್ನಾಟಕದ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ! ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಬೆಳಗಾವಿವರೆಗೆ ವಿಸ್ತರಿಸಲು ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ. ಇಲ್ಲಿದೆ ಸಂಪುರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಂಗಳೂರು ಮತ್ತು ಬೆಳಗಾವಿ ನಡುವಿನ ಪ್ರಯಾಣ ಮತ್ತಷ್ಟು ವೇಗವಾಗಿ ಮತ್ತು ಅನುಕೂಲಕರವಾಗಲಿದೆ. ಹೌದು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕೆಎಸ್ಆರ್ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್…

    Read more..


  • RBI updates : ಯಾವುದೇ ಹರಿದ ನೋಟುಗಳನ್ನು ಬದಲಾಯಿಸುವುದು ಹೇಗೆ.?

    ಹರಿದ ನೋಟುಗಳನ್ನು ಹೊಸದಾಗಿ ಬದಲಾಯಿಸಬಹುದು – RBI ನೀಡಿದ ಮಾರ್ಗಸೂಚಿಗಳು ಇಲ್ಲಿವೆ! ನಾವು ದೈನಂದಿನ ಜೀವನದಲ್ಲಿ ನೋಟುಗಳನ್ನು ಬಳಕೆ ಮಾಡುತ್ತೇವೆ, ಆದರೆ ಕೆಲವು ಸಂದರ್ಭಗಳಲ್ಲಿ ನಮ್ಮ ಬಳಿ ಹರಿದ, ಕೊಳಕಾದ ಅಥವಾ ಹಳೆಯ ನೋಟುಗಳು ಉಳಿದಿರಬಹುದು. ಬಹುಶಃ ಅಂಗಡಿಗಳಲ್ಲಿ ಚಿಲ್ಲರೆ ಹಣದ ರೂಪದಲ್ಲಿ ನಮಗೆ ತಿಳಿಯದೇ ಇಂತಹ ನೋಟುಗಳನ್ನು ನೀಡಿರುವ ಸಾಧ್ಯತೆಯೂ ಇದೆ. ಆದರೆ ಈ ನೋಟುಗಳನ್ನು ಮತ್ತೆ ವ್ಯವಹಾರದಲ್ಲಿ ಬಳಸಲು ಸಾಧ್ಯವಾಗದೇ ಇದ್ದರೆ ಏನು ಮಾಡಬೇಕು? ಇಲ್ಲ! ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of…

    Read more..


  • ಕೇವಲ ‘ರಿಜಿಸ್ಟ್ರಿ’ ಅಷ್ಟೇ ಅಲ್ಲ ನೀವು ‘ಆಸ್ತಿ’ಯ ಮಾಲೀಕರಾಗೋಕೆ ‘ದಾಖಲೆ’ ಅತ್ಯಂತ ಮುಖ್ಯ!

    ಕೇವಲ “ರಿಜಿಸ್ಟ್ರಿ” ಮಾಡಿದರೆ, ನೀವು ಆಸ್ತಿ ಮಾಲೀಕರಾಗುವುದಿಲ್ಲ. ರಿಜಿಸ್ಟ್ರೇಶನ್ ಮುಖ್ಯವಾದ ಪ್ರಕ್ರಿಯೆಯೊಂದಾಗಿದೆ, ಆದರೆ ಆಸ್ತಿ ಮಾಲೀಕತ್ವವನ್ನು ಸ್ಥಾಪಿಸಲು, ಸಂಪೂರ್ಣ ದಾಖಲೆ ಪ್ರಕ್ರಿಯೆ, ಸೆಲ್ಸ್ ಡೀಡ್ ಅಥವಾ ಲೆಕ್ಕಚಾರ ದಸ್ತಾವೇಜುಗಳು ಅತ್ಯಂತ ಮುಖ್ಯವಾಗಿವೆ. ಎಲ್ಲಾ ಅಗತ್ಯ ದಾಖಲೆಗಳನ್ನು ಸರಿಯಾಗಿ ಮಾಡಬೇಕು, ಹಾಗೆಯೇ ಕಾನೂನಿನ ಪರಿಪಾಲನೆಯನ್ನು ಕಾಪಾಡಿಕೊಳ್ಳುವುದು ಅಗತ್ಯ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಆಸ್ತಿಯ ಮಾಲೀಕತ್ವವನ್ನು ಸಂಪೂರ್ಣವಾಗಿ ಪಡೆಯಲು, ನೋಂದಣಿಯ ಜೊತೆಗೆ ಇನ್ನೂ ಕೆಲವು…

    Read more..


  • ಇಂಡಿಯನ್ ಆಯಿಲ್ ನಲ್ಲಿ ಆಪರೇಟರ್-ಅಟೆಂಡರ್ ನೇಮಕಾತಿ – IOCL Recruitment 2025

    ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಇಂಡಿಯನ್ ಆಯಿಲ್ ನಲ್ಲಿ ಆಪರೇಟರ್-ಅಟೆಂಡರ್ ನೇಮಕಾತಿ – IOCL Recruitment 2025 ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ…

    Read more..