Author: KrishnaSagari Kali
-
Job Fair 2025 – ಉದ್ಯೋಗ ಆಕಾಂಕ್ಷಿ ಗಳೇ ಗಮನಿಸಿ ಶಿವಮೊಗ್ಗ ದಲ್ಲಿ ಬೃಹತ್ ಉದ್ಯೋಗ ಮೇಳ!
ಶಿವಮೊಗ್ಗದಲ್ಲಿ ಫೆ. 24ರಂದು “ಉದ್ಯೋಗ ಮೇಳ” ಆಯೋಜಿಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ, ಸಿ.ಎಸ್. ಚಂದ್ರಭೂಪಾಲ ಈ ಮಾಹಿತಿ ನೀಡಿದರು. ಉದ್ಯೋಗಅವಕಾಶಗಳಿಗೆ ಸಂದರ್ಶನ ಮತ್ತು ಆಯ್ಕೆಯ ಪ್ರಕ್ರಿಯೆಗಳು ಈ ಮೇಳದಲ್ಲಿ ನಡೆಯಲಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ (ಕೌಶಲ್ಯ ಮತ್ತು ರೋಜ್ಗಾರ್ ಮೇಳ) ಆಯೋಜಿಸುವ ಬಗ್ಗೆ ಜೆ.ಪಂ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆಯಲ್ಲಿ ಚರ್ಚೆಗಳು…
Categories: JOBS -
FASTag ಹೊಸ ನಿಯಮಗಳು ಜಾರಿ: ಈ ತಪ್ಪು ಮಾಡಿದ್ರೆ ಬೀಳುತ್ತೆ ಡಬಲ್ ದಂಡ.!
ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಫೆಬ್ರವರಿ 17, 2025 ರಿಂದ ಫಾಸ್ಟ್ಟ್ಯಾಗ್ಗಾಗಿ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿವೆ. ಈ ನಿಯಮಗಳು ಟೋಲ್ಗಳಲ್ಲಿ ವಹಿವಾಟುಗಳನ್ನು ಸುಗಮಗೊಳಿಸಲು ಮತ್ತು ವಂಚನೆಯನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 🔹ಮುಖ್ಯ ನಿಯಮಗಳು ಹೀಗಿವೆ: 1. ಫಾಸ್ಟ್ಟ್ಯಾಗ್ ಖಾತೆ ಬ್ಯಾಲೆನ್ಸ್ ಪರಿಶೀಲನೆ: ಪ್ರಯಾಣಿಸುವ ಮೊದಲು,…
Categories: UPDATE -
ಜನನ ಪ್ರಮಾಣ ಪತ್ರ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟ.. ತಿಳಿದುಕೊಳ್ಳಿ
ಜನನ ಪ್ರಮಾಣಪತ್ರದ ಹೆಸರನ್ನು ಬದಲಾಯಿಸಲು ಬಯಸುವಿರಾ? ಕರ್ನಾಟಕ ಹೈಕೋರ್ಟ್ ಹೊಸ ಪರೀಕ್ಷೆಯನ್ನು ರೂಪಿಸಿದೆ! ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜನನ ಪ್ರಮಾಣಪತ್ರದಲ್ಲಿ ಹೆಸರಿನ ಬದಲಾವಣೆಗೆ ಅವಕಾಶ – ಹೈಕೋರ್ಟ್ ಮಹತ್ವದ ತೀರ್ಮಾನ ಜನನ ಪ್ರಮಾಣಪತ್ರ (Birth Certificate)ದಲ್ಲಿ ಹೆಸರು ಬದಲಾಯಿಸಲು ಅಡೆತಡೆ ಎದುರಿಸುತ್ತಿದ್ದ ಪೋಷಕರು ಮತ್ತು ವಯಸ್ಕರಿಗೆ ಕರ್ನಾಟಕ ಹೈಕೋರ್ಟ್ ಆಶಾದಾಯಕ ತೀರ್ಮಾನವನ್ನು ನೀಡಿದೆ. ಜನನ ಮತ್ತು ಮರಣಗಳ…
Categories: GOVT UPDATES -
Vande Bharat : ಬೆಂಗಳೂರಿನಿಂದ ಬೆಳಗಾವಿಗೆ ಒಂದೇ ಭಾರತರ ರೈಲು ವೇಳಾಪಟ್ಟಿ ಪ್ರಕಟ
ಕರ್ನಾಟಕದ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ! ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಬೆಳಗಾವಿವರೆಗೆ ವಿಸ್ತರಿಸಲು ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ. ಇಲ್ಲಿದೆ ಸಂಪುರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಂಗಳೂರು ಮತ್ತು ಬೆಳಗಾವಿ ನಡುವಿನ ಪ್ರಯಾಣ ಮತ್ತಷ್ಟು ವೇಗವಾಗಿ ಮತ್ತು ಅನುಕೂಲಕರವಾಗಲಿದೆ. ಹೌದು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕೆಎಸ್ಆರ್ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್ಪ್ರೆಸ್…
Categories: UPDATE -
RBI updates : ಯಾವುದೇ ಹರಿದ ನೋಟುಗಳನ್ನು ಬದಲಾಯಿಸುವುದು ಹೇಗೆ.?
ಹರಿದ ನೋಟುಗಳನ್ನು ಹೊಸದಾಗಿ ಬದಲಾಯಿಸಬಹುದು – RBI ನೀಡಿದ ಮಾರ್ಗಸೂಚಿಗಳು ಇಲ್ಲಿವೆ! ನಾವು ದೈನಂದಿನ ಜೀವನದಲ್ಲಿ ನೋಟುಗಳನ್ನು ಬಳಕೆ ಮಾಡುತ್ತೇವೆ, ಆದರೆ ಕೆಲವು ಸಂದರ್ಭಗಳಲ್ಲಿ ನಮ್ಮ ಬಳಿ ಹರಿದ, ಕೊಳಕಾದ ಅಥವಾ ಹಳೆಯ ನೋಟುಗಳು ಉಳಿದಿರಬಹುದು. ಬಹುಶಃ ಅಂಗಡಿಗಳಲ್ಲಿ ಚಿಲ್ಲರೆ ಹಣದ ರೂಪದಲ್ಲಿ ನಮಗೆ ತಿಳಿಯದೇ ಇಂತಹ ನೋಟುಗಳನ್ನು ನೀಡಿರುವ ಸಾಧ್ಯತೆಯೂ ಇದೆ. ಆದರೆ ಈ ನೋಟುಗಳನ್ನು ಮತ್ತೆ ವ್ಯವಹಾರದಲ್ಲಿ ಬಳಸಲು ಸಾಧ್ಯವಾಗದೇ ಇದ್ದರೆ ಏನು ಮಾಡಬೇಕು? ಇಲ್ಲ! ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of…
Categories: BANK UPDATES -
ಇಂಡಿಯನ್ ಆಯಿಲ್ ನಲ್ಲಿ ಆಪರೇಟರ್-ಅಟೆಂಡರ್ ನೇಮಕಾತಿ – IOCL Recruitment 2025
ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಇಂಡಿಯನ್ ಆಯಿಲ್ ನಲ್ಲಿ ಆಪರೇಟರ್-ಅಟೆಂಡರ್ ನೇಮಕಾತಿ – IOCL Recruitment 2025 ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ…
Categories: JOBS
Latest Posts
- ಅಂಗನವಾಡಿ ಟೀಚರ್ & ಸಹಾಯಕಿ ಹುದ್ದೆಗಳ ನೇಮಕಾತಿ ⚡ ಇಲ್ಲಿದೆ ಡೈರೆಕ್ಟ್ ಲಿಂಕ್
- Gold Rate Today : ಚಿನ್ನದ ಬೆಲೆ ಸತತ 3ನೇ ದಿನ ಏರಿಕೆ.! ದಾಖಲೆಯತ್ತ ಚಿನ್ನದ ದರ, ಇಲ್ಲಿದೆ ವಿವರ
- Karnataka Rains : ಏ. 24 ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ.!
- ಸಡನ್ ಆಗಿ ಬ್ಲೂಸ್ಮಾರ್ಟ್ ಸೇವೆ ಸ್ಥಗಿತ: ಏನಾಯಿತು?ಇಲ್ಲಿದೆ ಸಂಪೂರ್ಣ ಮಾಹಿತಿ.!
- ಬ್ಯಾಂಕ್ ಖಾತೆಯಲ್ಲಿ ಹೆಚ್ಚು ಹಣ ಇಟ್ಟರೆ ಐಟಿ ನೋಟಿಸ್ ಬರುತ್ತದೆ? ಸಂಪೂರ್ಣ ಮಾಹಿತಿ.!