Author: KrishnaSagari Kali
-
Job Alert: ಪಶು ಸಂಗೋಪನ ಇಲಾಖೆಯಲ್ಲಿ ಬರೋಬ್ಬರಿ 2,152 ಹುದ್ದೆಗಳ ನೇಮಕಾತಿ ಅಧಿಸೂಚನೆ.
BPNL ನೇಮಕಾತಿ 2025: SSLC ಮತ್ತು PUC ಪಾಸಾದವರಿಗೆ ಭಾರೀ ಉದ್ಯೋಗ ಅವಕಾಶ! ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಈ ವರದಿಯಲ್ಲಿ BPNL ನೇಮಕಾತಿ 2025 ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು…
Categories: Uncategorized -
ಪ್ರತಿದಿನ 2,000 ರೂ ಸಂಪಾದಿಸುವ ಹೊಸ ಬಿಜಿನೆಸ್ ಐಡಿಯಾ, ಕೆಲಸ ಸಿಕ್ಕಿಲ್ಲ ಎನ್ನುವರು ತಪ್ಪದೆ ತಿಳಿದುಕೊಳ್ಳಿ
ಸ್ವಂತ ಉದ್ಯೋಗ, ಸ್ವಾವಲಂಬಿ ಬದುಕು: ಪ್ರತಿದಿನ 2,000 ರೂ. ಗಳಿಸಿ, ನಿಮ್ಮ ಕನಸು ನನಸಾಗಿಸಿ! ಉದ್ಯೋಗಕ್ಕಾಗಿ ಹುಡುಕಾಟ ನಡೆಸಿದ್ದೀರಾ? ಚಿಂತಿಸಬೇಡಿ, ನಿಮಗಾಗಿ ಇಲ್ಲಿದೆ ಸುವರ್ಣಾವಕಾಶ! ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಈ ಬ್ಯುಸಿನೆಸ್ನಿಂದ ಪ್ರತಿದಿನ 2,000 ರೂ. ಗಳಿಸಿ, ನಿಮ್ಮ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನೌಕರಿ ಹುಡುಕುವವರೆಗೂ ನಿರೀಕ್ಷೆಯಲ್ಲಿರದೆ, ಸ್ವಂತವಾಗಿ ದುಡಿಯುವ ಮನಸ್ಥಿತಿ ಹೊಂದಿದರೆ, ಜೀವನವನ್ನು ಸಕಾರಾತ್ಮಕವಾಗಿ ರೂಪಿಸಿಕೊಳ್ಳಬಹುದು.…
Categories: JOBS -
New Rules : ಏಪ್ರಿಲ್ ನಿಂದ ಈ ಹಳೆಯ ವಾಹನಗಳಿಗೆ ಪೆಟ್ರೋಲ್ & ಡೀಸೆಲ್ ಬಂದ್.!
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ (New Delhi) ವಾಯು ಮಾಲಿನ್ಯವು (Air pollution) ದಿನದಿಂದ ದಿನಕ್ಕೆ ಗಂಭೀರ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇದನ್ನು ನಿಯಂತ್ರಿಸಲು ದೆಹಲಿ ಸರ್ಕಾರ ಹಳೇ ವಾಹನಗಳ ನಿರ್ವಹಣೆಗೆ ಹೊಸ ನಿಯಮವನ್ನು ಜಾರಿಗೊಳಿಸುತ್ತಿದೆ. 2025ರ ಮಾರ್ಚ್ 31ರ ನಂತರ, 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳು ಮತ್ತು 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳಿಗೆ ಇಂಧನ ಪೂರೈಕೆಯನ್ನು ನಿಲ್ಲಿಸಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…
Categories: UPDATE -
Business Idea: ಈ ಬೇಸಿಗೆಯಲ್ಲಿ ಹಣ ಗಳಿಸುವ ಹೊಸ 3 ಮಾರ್ಗಗಳು, ತಪ್ಪದೇ ತಿಳಿದುಕೊಳ್ಳಿ!
ನೀವು ಬೇಸಿಗೆಯಲ್ಲಿ ಹೆಚ್ಚು ಹಣ ಸಂಪಾದಿಸಲು ಬಯಸುತ್ತೀರಾ? ಕಡಿಮೆ ಹೂಡಿಕೆ, ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ದೊರಕುವ 3in1 ಸೀಸನಲ್ ವ್ಯವಹಾರದ (Seasonal Business) ಬಗ್ಗೆ ತಿಳಿಯಿರಿ. ಬೇಸಿಗೆಯಲ್ಲಿ ಜನರು ಹೆಚ್ಚು ತಂಪು ಪಾನೀಯ, ಹಣ್ಣುಗಳು ಮತ್ತು ಐಸ್ಕ್ರೀಂ ಅತ್ತ ಹೋಗುತ್ತಾರೆ. ಈ ಬೆಳೆಯುವ ಬೇಡಿಕೆಯನ್ನು ಒಳ್ಳೆಯ ಅವಕಾಶವಾಗಿ ಬಳಸಿ, ಮೂರು ವ್ಯವಹಾರಗಳನ್ನು ಒಂದೇ ಸೂರಿನಡಿ ಆರಂಭಿಸಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…
Categories: JOBS -
ರಾಜ್ಯ ಸಾರಿಗೆ ಇಲಾಖೆಯಲ್ಲಿ 9,000 ಹುದ್ದೆಗಳ ಭರ್ಜರಿ ನೇಮಕಾತಿ
ಕರ್ನಾಟಕ ಸರ್ಕಾರದ ದೊಡ್ಡ ಘೋಷಣೆ: ಸಾರಿಗೆ ಕ್ಷೇತ್ರದಲ್ಲಿ 9,000 ಹೊಸ ಉದ್ಯೋಗಗಳು! ಕರ್ನಾಟಕ ಸರ್ಕಾರವು ರಾಜ್ಯದ ಸಾರಿಗೆ ಸಂಸ್ಥೆಗಳಲ್ಲಿ 9,000 ಹುದ್ದೆಗಳ ನೇಮಕಾತಿಗೆ ಮುಂದಾಗಿದೆ, ಇದು ಕಳೆದ ಏಳು ವರ್ಷಗಳಿಂದ ನೇಮಕಾತಿ ನಡೆಯದ ಹಿನ್ನೆಲೆಯಲ್ಲಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರ ಪ್ರಕಾರ, ಈ ಅವಧಿಯಲ್ಲಿ 13,888 ಸಿಬ್ಬಂದಿಗಳು ನಿವೃತ್ತಿಯಾಗಿದ್ದು, ಹುದ್ದೆಗಳ ಖಾಲಿ ಸ್ಥಾನವನ್ನು ತುಂಬಲು ಈ ಕ್ರಮ ಕೈಗೊಳ್ಳಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…
Categories: GOVT UPDATES -
ಡಿಫೈನ್ ಪಿಂಚಣಿ ಜಾರಿ ಕುರಿತು ಮೊದಲ ಆದೇಶ ಹೊರಬಂತು, ಇಲ್ಲಿದೆ ಸಂಪೂರ್ಣ ವಿವರ
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ‘NPS to OPS’ ಜಾರಿ ಕುರಿತು ಮೊದಲ ಆದೇಶ ಹೊರಬಂತು ಬೆಂಗಳೂರು: ರಾಜ್ಯ ಸರ್ಕಾರದ ನೌಕರರ ಬಹುಕಾಲದ ನಿರೀಕ್ಷೆಯಂತೆ, ಹೊಸ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ (OPS) ಜಾರಿಗೊಳಿಸುವ ಪ್ರಕ್ರಿಯೆಗೆ ರಾಜ್ಯ ಸರ್ಕಾರದಿಂದ ಮೊದಲ ಆದೇಶ ಹೊರಡಿಸಲಾಗಿದೆ. ಈ ಮಹತ್ವದ ನಿರ್ಧಾರ ನೌಕರರ ಭವಿಷ್ಯದ ಭದ್ರತೆಯನ್ನು ದೃಢಪಡಿಸುವಂತಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…
Categories: GOVT UPDATES -
ಅಂಚೆ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೇ ನೇರ ನೇಮಕಾತಿ ಅಧಿಸೂಚನೆ ಪ್ರಕಟ.! ಅಪ್ಲೈ ಮಾಡಿ
ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಭಾರತೀಯ ಅಂಚೆ ಇಲಾಖೆ 2025ನೇ ಸಾಲಿನ ಜನವರಿ ಆವೃತ್ತಿಯಲ್ಲಿ ಒಟ್ಟಾರೆ 21,413 ಗ್ರಾಮೀಣ ಡಾಕ್ ಸೇವಕ್ (Gramina Dak Sevak, GDS) ಹುದ್ದೆಗಳ ಭರ್ತಿಗೆ ನೇಮಕಾತಿ ನೋಟಿಫಿಕೇಶನ್ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (BPM), ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (ABPM), ಮತ್ತು ಡಾಕ್ ಸೇವಕ್ ಹುದ್ದೆಗಳು ಸೇರಿವೆ. SSLC ಪಾಸಾದ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ಕೇಂದ್ರ ಸರ್ಕಾರದ ಉದ್ಯೋಗವನ್ನು ಪಡೆಯಬಹುದು.ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: JOBS
Latest Posts
- Gold Rate Today : ಚಿನ್ನದ ಬೆಲೆ ಸತತ 3ನೇ ದಿನ ಏರಿಕೆ.! ದಾಖಲೆಯತ್ತ ಚಿನ್ನದ ದರ, ಇಲ್ಲಿದೆ ವಿವರ
- Karnataka Rains : ಏ. 24 ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ.!
- ಸಡನ್ ಆಗಿ ಬ್ಲೂಸ್ಮಾರ್ಟ್ ಸೇವೆ ಸ್ಥಗಿತ: ಏನಾಯಿತು?ಇಲ್ಲಿದೆ ಸಂಪೂರ್ಣ ಮಾಹಿತಿ.!
- ಬ್ಯಾಂಕ್ ಖಾತೆಯಲ್ಲಿ ಹೆಚ್ಚು ಹಣ ಇಟ್ಟರೆ ಐಟಿ ನೋಟಿಸ್ ಬರುತ್ತದೆ? ಸಂಪೂರ್ಣ ಮಾಹಿತಿ.!
- ಶಾಕಿಂಗ್:ಜಾಗತಿಕ ಆರ್ಥಿಕ ಸಂಕಷ್ಟ ಹೆಚ್ಚಾದರೆ, 10 ಗ್ರಾಂ ಚಿನ್ನದ ಬೆಲೆ ₹1,38,000 ತಲುಪಬಹುದು ತಜ್ಞರ ಅಭಿಪ್ರಾಯ.!